
ಇಂದೂ ಕೂಡಾ ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಿಗೆ ಗುಡುಗು ಸಹಿತ ಮಳೆಯ ಅಬ್ಬರ IMD ಅಲರ್ಟ್ ಘೋಷಣೆ.!
ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿರುವ ತಾಪಮಾನವು ಸಾರ್ವಜನಿಕರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಏಪ್ರಿಲ್ ತಿಂಗಳ ಅಂತ್ಯಕ್ಕೆ ಬರುವಷ್ಟರಲ್ಲಿ ಸೂರ್ಯನ ತಾಪವು ಉತ್ತುಂಗಕ್ಕೆ ತಲುಪಿದ್ದು ಕರುನಾಡಿನಾದ್ಯಂತ ಜನರು ಸುಡುವ ಬಿಸಿಲಿಗೆ ತತ್ತರಿಸುತ್ತಿದ್ದಾರೆ.






![ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಲ್ಲನಘಟ್ಟ ಗ್ರಾಮದ ಹೇಮಾವತಿ ನಾಲೆ ಅಪಘಾತ - [Hassan Channarayapatna Hemavathi Canal Car Accident]](https://kannadanadu.com/wp-content/uploads/2026/04/ಹಾಸನ-ಚನ್ನರಾಯಪಟ್ಟಣ-ಕಾರು-ಅಪಘಾತದ-ಸ್ಥಳ-Hassan-Channarayapatna-Car-Accident-Spot.webp)

