Astrology | ಸೃಷ್ಟಿಯ ಮೂಲ ಮಂತ್ರವೇ ಓಂಕಾರ; ಇದನ್ನು ಜಪಿಸುವುದರಿಂದ ಸಿಗುವ ಲಾಭಗಳಿವು

astro

ಓಂಕಾರ ಸೃಷ್ಟಿಯ ಮೂಲವೆಂಬ ನಂಬಿಕೆ ಇದೆ. ಓಂಕಾರ ಜಪಿಸುವುದರಿಂದ ಧಾರ್ಮಿಕ ಲಾಭಗಳು ಮಾತ್ರವಲ್ಲ, ವೈಜ್ಞಾನಿಕ ಲಾಭಗಳು ದೊರೆಯಲಿವೆ. ಹಾಗಾದರೆ, ಓಂಕಾರದ ಮೂಲವೇನು? ಇದರ ಉಚ್ಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

Inline Social Share Buttons

       ಕನ್ನಡ ನಾಡು ವೆಬ್ ಸೈಟ್ ಪ್ರತಿ ಅಪ್‌ಡೇಟ್‌ ನಿಮಗೆ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ

ಓಂಕಾರ ಮಂತ್ರ ಪಠಣೆ ಮಾಡುವಾಗ ಮೂರು ಅಕ್ಷರಗಳ ಉಚ್ಚಾರಣೆಯಿದೆ.

ಅವುಗಳೆಂದರೆ, ಆ ,ಉ ಮತ್ತು ಮ ಅಕ್ಷರಗಳಾಗಿವೆ.

ASTRO
ASTRO

ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಎಲ್ಲಾ ಮಂತ್ರಗಳ ಉಚ್ಚರಣೆಯು ಓಂಕಾರದಿಂದಲೇ ಪ್ರಾರಂಭವಾಗುತ್ತದೆ. ಓಂಕಾರದ ಪ್ರತಿ ಅಕ್ಷರವೂ ಒಂದೊಂದು ವಿಶೇಷತೆಯನ್ನು ಹೊಂದಿದೆ.

ಅ ಅಕ್ಷರ: ಚರಣದಲ್ಲಿ ಬ್ರಹ್ಮನ ಸಂಕೇತ, ಅರ್ಥಾತ್ ಬ್ರಹ್ಮ ಸೃಷ್ಟಿಕರ್ತ.

ಉ ಅಕ್ಷರ: ಚರಣದಲ್ಲಿ ವಿಷ್ಣುವಿನ ಸಂಕೇತ, ಅರ್ಥಾತ್ ಸ್ಥಿತಿ ಎಂದರ್ಥ.

ಮ ಅಕ್ಷರ: ಚರಣದಲ್ಲಿ ಶಿವನ ಸಂಕೇತ, ಅರ್ಥಾತ್ ಲಯ ಎಂದು ಹೇಳಲಾಗಿದೆ.

ಓಂ ಎಲ್ಲಾ ಮಂತ್ರಗಳ ಮೂಲ ಹಾಗೂ ಶ್ರೇಷ್ಠವೆಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಧಾರ್ಮಿಕ ವೇದ ಗ್ರಂಥಗಳ ಪ್ರಕಾರ ಓಂಕಾರ ಮಂತ್ರಗಳ ಸೃಷ್ಟಿಯ ಮೂಲ ಮಂತ್ರವೆಂದು ಪರಿಗಣಿಸಲಾಗಿದೆ.

ಓಂಕಾರ ಮಂತ್ರದ ಪಠಣೆ ಪಾಪಗಳನ್ನು ತೊಡೆದು ಹಾಕಿ ಮನಸ್ಸನ್ನು ಶುದ್ಧಗೊಳಿಸುತ್ತದೆ. ಜ್ಞಾನ ವೃದ್ಧಿಗೆ ಸಹಾಯವಾಗುತ್ತದೆ. ಆಂತರಿಕ ಶುದ್ಧೀಕರಣ ಹಾಗೂ ಮೋಕ್ಷಕ್ಕೆ ದಾರಿಯಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ.

ವೈಜ್ಞಾನಿಕವಾಗಿ ಓಂ ಮಂತ್ರದ ಲಾಭಗಳು

ಓಂ ಮಂತ್ರದ ಉಚ್ಚಾರಣೆಯಿಂದ ಗಂಟಲಿನ ಧ್ವನಿಪೆಟ್ಟಿಗೆಯಲ್ಲಿ ಕಂಪನ ಉಂಟಾಗುತ್ತದೆ. ಇದರಿಂದಾಗಿ ತೊದಲಿಕೆ ದೂರವಾಗುತ್ತದೆ.

ಓಂಕಾರ ಮಂತ್ರದ ಪಠಣೆಯಿಂದ ಒತ್ತಡ ಕಡಿಮೆಯಾಗುತ್ತದೆ.

ಓಂಕಾರ ಮಂತ್ರವು ನರಮಂಡಲದ ಮೇಲೆ ಪ್ರಭಾವ ಬೀರಿ ಒತ್ತಡ, ಆತಂಕ ಹಾಗೂ ಕೋಪ ಕಡಿಮೆ ಮಾಡುತ್ತದೆ.

ಓಂಕಾರ ಮಂತ್ರದ ಪಠಣದಿಂದ ಶ್ವಾಸಕೋಶಕ್ಕೆ ಸಹಕಾರಿಯಾಗಲಿದೆ. ಇದು ಉಸಿರಾಟದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಓಂಕಾರ ಮಂತ್ರ ಪಠಿಸುವುದರಿಂದ ಮಿದುಳಿನ ತರಂಗಗಳು ಚುರುಕಾಗಿ ಮನಸ್ಸನ್ನು ವಿಶಾಲ ಸ್ಥಿತಿಗೆ ಕೊಂಡೊಯ್ಯುತ್ತದೆ.

ಓಂಕಾರ ಮಂತ್ರವನ್ನು ಪಠಣೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಓಂಕಾರ ಮಂತ್ರ ಪಠಿಸುವುದರಿಂದ ಸ್ಮರಣೆ ಮತ್ತು ಏಕಾಗ್ರತೆ ಸದೃಢವಾಗುತ್ತದೆ.

ASTRO
ASTRO

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಓಂಕಾರ ಮಂತ್ರವನ್ನು ಪಠಿಸುವುದರಿಂದ ದೇಹ ಮತ್ತು ಮನಸ್ಸಿನ ಸ್ಥಿತಿಯನ್ನು ಸದೃಢವಾಗಿಸಲು ಸಹಾಯವಾಗುತ್ತದೆ.

ಪುರಾಣ ಕಥೆಗಳ ಪ್ರಕಾರ ಋಷಿಮುನಿಗಳು ಈ ಓಂಕಾರ ಮಂತ್ರವನ್ನು ಪಠಿಸಿ ಬ್ರಹ್ಮ ಜ್ಞಾನ ಪಡೆದರು ಎಂದು ಹೇಳಲಾಗುತ್ತದೆ.