2026ರಲ್ಲಿ ವೃಷಭ ರಾಶಿಯವರಿಗೆ ಹೊಸ ಚೈತನ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

1. ಸ್ಥಿರತೆ ಮತ್ತು ಪ್ರಗತಿ. ಶನಿ ಲಾಭ ಸ್ಥಾನದಲ್ಲಿರುವುದರಿಂದ ಆರ್ಥಿಕ ಲಾಭ ಮತ್ತು ವಿದೇಶ ಯೋಗವಿದೆ.
2. ಉದ್ಯೋಗದಲ್ಲಿ ನಿರೀಕ್ಷಿತ ಬದಲಾವಣೆಗಳು ಸಂಭವಿಸಬಹುದು.
3. ಹುದ್ದೆ ಏರಿಕೆ ಅಥವಾ ಹೊಸ ಕೆಲಸದ ಅವಕಾಶಗಳು ಎದುರಾಗುವ ಸಂಭವ.
4. ವ್ಯವಹಾರಿಗಳಿಗೆ ವರ್ಷ ಮಧ್ಯದಲ್ಲಿ ಉತ್ತಮ ಲಾಭ.
5. ಹಣಕಾಸಿನಲ್ಲಿ ಸ್ಥಿರತೆ ಬರಲಾರಂಭಿಸಿದರೂ ಖರ್ಚು ನಿಯಂತ್ರಣೆ ಅಗತ್ಯ.
6. ಹೂಡಿಕೆಗಳಲ್ಲಿ ಜಾಗ್ರತೆ ತಾಳಿದರೆ ಲಾಭಕಾರಿಯ ವರ್ಷ.
7. ಕುಟುಂಬದಲ್ಲಿ ಸೌಹಾರ್ದ ವಾತಾವರಣ ಹೆಚ್ಚಾಗುತ್ತದೆ.
8. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಹೆಚ್ಚಳ.
9. ಪ್ರೀತಿಯಲ್ಲಿ ಗಟ್ಟಿಯಾದ ಬಾಂಧವ್ಯ ನಿರ್ಮಾಣವಾಗುವ ವರ್ಷ.
10. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಒಳ್ಳೆಯ ಫಲಿತಾಂಶ.
11. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ಯೋಗ,
12. ಆರೋಗ್ಯದಲ್ಲಿ ವರ್ಷ ಆರಂಭದಲ್ಲಿ ಸಣ್ಣ ಸಮಸ್ಯೆಗಳು ಕಾಡಬಹುದು.
13. ಜೀರ್ಣಕ್ರಿಯೆ ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗ್ರತೆ ಅಗತ್ಯ.
14. ದೂರ ಪ್ರಯಾಣಗಳು ಮತ್ತು ವಿದೇಶ ಅವಕಾಶಗಳು ಎದುರಾಗಬಹುದು.
15. ಹೊಸ ಸ್ನೇಹಗಳು ಹಾಗೂ ಹೊಸ ಸಂಪರ್ಕಗಳು ನಿಮ್ಮ ಪ್ರಗತಿಗೆ ನೆರವಾಗುತ್ತವೆ.
16 ಶನಿಯ ಲಾಭ ಸ್ಥಾನದ ಸಂಚಾರದಿಂದ ಆರ್ಥಿಕ ಲಾಭ. ಜೂನ್ ವರೆಗೆ ಅತ್ಯಂತ ಅದೃಷ್ಟದ ಸಮಯ.

At what age does Maharaja Yoga occur for those born in this ascendant
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564













Follow Me