
ಫಾಸ್ಟ್ ಫುಡ್ ತಿಂದು 11ನೇ ತರಗತಿಯ ವಿದ್ಯಾರ್ಥಿನಿ ಸಾವು
ನವದೆಹಲಿ: ಫಾಸ್ಟ್ ಫುಡ್ ತಿಂದು 11ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದೆಹಲಿಯ ಏಮ್ಸ್ನಲ್ಲಿ ನಡೆದಿದೆ. ಫಾಸ್ಟ್ ಫುಡ್ ನ ಅತಿಯಾದ ಸೇವನೆ ಅಪಾಯಕಾರಿ, ಮಾರಕವೂ ಆಗಿರಬಹುದು ಎನ್ನುದನ್ನು ಹಲವು ಬಾರಿ ನಾವು ಕೇಳಬಹದಾಗಿದೆ.

ನವದೆಹಲಿ: ಫಾಸ್ಟ್ ಫುಡ್ ತಿಂದು 11ನೇ ತರಗತಿಯ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ದೆಹಲಿಯ ಏಮ್ಸ್ನಲ್ಲಿ ನಡೆದಿದೆ. ಫಾಸ್ಟ್ ಫುಡ್ ನ ಅತಿಯಾದ ಸೇವನೆ ಅಪಾಯಕಾರಿ, ಮಾರಕವೂ ಆಗಿರಬಹುದು ಎನ್ನುದನ್ನು ಹಲವು ಬಾರಿ ನಾವು ಕೇಳಬಹದಾಗಿದೆ.

ನವದೆಹಲಿ: cbse.gov.in ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) CBSE ಗ್ರೂಪ್ A, B & C ನೇಮಕಾತಿ 2025, ಅರ್ಹತೆ, ಶುಲ್ಕ, ಕೊನೆಯ ದಿನಾಂಕ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ, CBSE ಸಹಾಯಕ ಕಾರ್ಯದರ್ಶಿ,

ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ನೀವು ಲಿಂಕ್ ಮಾಡಿದ್ದೀರಾ (ಆಧಾರ್-ಪ್ಯಾನ್ ಲಿಂಕ್), ಇಲ್ಲದಿದ್ದರೆ ತಕ್ಷಣ ಈ ಕಾರ್ಯವನ್ನು ಪೂರ್ಣಗೊಳಿಸಿ. ಈಗ ಈ ಕೆಲಸ ಮಾಡಲು ಕೇವಲ 7 ದಿನಗಳು

ಬೆಂಗಳೂರು; ಅಪ್ಪನ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ ಅಥವಾ ಬೇರೆ ಧರ್ಮದವನನ್ನು ಮದುವೆಯಾದರೆ ಆಕೆಗೆ ಅಪ್ಪನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಅಂತ ಸುಪ್ರಿಂಕೋರ್ಟ್ ಹೇಳಿದೆ. ಆಸ್ತಿಯ ಉತ್ತರಾಧಿಕಾರ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ: ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಒದಗಿಸುವ ತತ್ಕಾಲ್ ಬುಕಿಂಗ್ ಸೌಲಭ್ಯದಲ್ಲಿ ಕೆಲ ಕಾಲ ಸೇವೆ ಲಭ್ಯವಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ನೆಟಿಜನ್ಗಳು ಮಂಗಳವಾರ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇನ್ನೂ

ನವದೆಹಲಿ: ರಾಷ್ಟ್ರೀಯ ರೈತರ ದಿನ 2025 ಅನ್ನು ಕಿಸಾನ್ ದಿವಾಸ್ ಎಂದೂ ಕರೆಯುತ್ತಾರೆ, ಇದನ್ನು ಪ್ರತಿ ವರ್ಷ ಡಿಸೆಂಬರ್ 23 ರಂದು ಭಾರತದಲ್ಲಿ ರಾಷ್ಟ್ರದ ಆರ್ಥಿಕತೆ ಮತ್ತು ಆಹಾರ ಭದ್ರತೆಗೆ ರೈತರ ಅಮೂಲ್ಯ ಕೊಡುಗೆಯನ್ನು

ನವದೆಹಲಿ: ನೀವು ಹೂಡಿಕೆಯನ್ನು ಯೋಜಿಸುತ್ತಿದ್ದರೆ ಮತ್ತು ನಿಮ್ಮ ಹಣವು ಸುರಕ್ಷಿತವಾಗಿರಲು ಮತ್ತು ಅದರ ಮೇಲೆ ಬಲವಾದ ಆದಾಯವನ್ನು ಪಡೆಯಲು ಬಯಸಿದರೆ, ಈ ನಿಟ್ಟಿನಲ್ಲಿ ಪೋಸ್ಟ್ ಆಫೀಸ್ (Post Office Saving Schemes)) ನಡೆಸುವ ಯೋಜನೆಗಳು

ನವದೆಹಲಿ: ಭಾರತೀಯ ರೈಲ್ವೇಯು ಡಿಸೆಂಬರ್ 26, 2025 ರಿಂದ ಪ್ರಯಾಣಿಕರ ದರಗಳನ್ನು ಹೆಚ್ಚಳ ಮಾಡಿದೆ. ಪರಿಷ್ಕರಣೆಯ ದರಗಳು ದೀರ್ಘ ಪ್ರಯಾಣಗಳು ಮತ್ತು ಕೆಲವು ವರ್ಗಗಳಿಗೆ ಸಣ್ಣ ಹೆಚ್ಚಳಗಳನ್ನು ಸೂಚಿಸುತ್ತದೆ ಆದರೆ ಉಪನಗರ ಮತ್ತು ಕಡಿಮೆ-ದೂರ

ಬೆಂಗಳೂರು : ಇತ್ತೀಚಿಗೆ ಮೈಸೂರಲ್ಲಿ ಸ್ನಾನಕ್ಕೆ ಎಂದು ಗೀಸರ್ ಆನ್ ಮಾಡಿದ ವೇಳೆಯಲ್ಲಿ ಗೀಸರ್ ಅನೀಲ ಸೋರಿಕೆಯಾಗಿ ಇಬ್ಬರು ಸಹೋದರಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿರುವುದು ನಮಗೆಲ್ಲ ತಿಳಿದಿದೆ. ಇದಲ್ಲದೇ ಕೆಲವು ದಿನಗಳ ಹಿಂದೆ

ನವದೆಹಲಿ: ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ನಿಯಮಗಳು ಮತ್ತು ನಿಬಂಧನೆಗಳನ್ನು ಬದಲಾಯಿಸುತ್ತಲೇ ಇರುತ್ತದೆ. ಈ ನಡುವೆ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ಲಗೇಜ್